Last Week News...

Please Click here

 
     
  Advertisement  
   
   
ಸಂಪುಟ : 19 ಸಂಚಿಕೆ : 09 ತಾರೀಕು : 02.03.2010   FONT HELP please click here  
 

ಬಿ.ಗೋಪಾಲಕೃಷ್ಣ ಪೈಯವರಿಗೆ  ಸನ್ಮಾನ

   
 

``ಸ್ವಪ್ನ ಸಾರಸ್ವತ "  ಕಾದಂಬರಿಕಾರ  ಬಿ.ಗೋಪಾಲಕೃಷ್ಣ  ಪೈಯವರನ್ನು  ಕುಂದಪ್ರಭ  ಸಂಸ್ಥೆಯ   ನುಡಿಬೆಳಕು  ಸಮಾರೋಪ  ಸಮಾರಂಭದಲ್ಲಿ   ಸನ್ಮಾನಿಸಿ  ಗೌರವಿಸಲಾಯಿತು.

  

 
     
   
     
 

ಮುಖಪುಟ ಸುದ್ದಿಗಳು:

 
 
 

ನುಡಿ  ಬೆಳಕು  ಸಮಾರೋಪ ಧರ್ಮ,  ಭಾಷೆ,  ಭಾಂದವ್ಯ  ಉಳಿಸಲು  ಹಿರಿಯರು  ಮಾಡಿದ  ಹೋರಾಟ  ಅಪೂರ್ವವಾದುದು

 

ಬೈಂದೂರು  ಕ್ಷೇತ್ರ  ಬಿಜೆಪಿ ಅಧ್ಯಕ್ಷರಾಗಿ ಕೆ.ಬಾಬು  ಶೆಟ್ಟಿ  ಆಯ್ಕೆ

 
 

ಬೇರೆ  ಬೇರೆ   ಕಾರಣಕ್ಕೆ  ವಲಸೆ  ಹೋದ  ಜನರು  ತಮ್ಮ  ಈ  ಹಿಂದಿನ  ನೆಲವನ್ನು  ನೆನೆದು  ಪಡುವ  ಸಂಕಟ  ಅವರಿಗೇ  ಗೊತ್ತು.  ತಮ್ಮ  ಭಾಷೆ,  ಭಾಂದವ್ಯ  ಉಳಿಸಲು  ನಮ್ಮ  ಹಿರಿಯರು  ಮಾಡಿದ  ಹೋರಾಟ ಅಪೂರ್ವವಾದುದು.  ಗೋವಾದಲ್ಲಿ  ಪೋರ್ಚುಗೀಸರು  ಆಡಳಿತ  ನಡೆಸುತ್ತಿದ್ದ  ಕಾಲದಲ್ಲಿ  ನಮ್ಮ  ಸಂಸ್ಕೃತಿಯ   ಮೇಲೆ  ನಡೆದ  ದಬ್ಬಾಳಿಕೆ,  ಬಲಾತ್ಕಾರದ  ಮತಾಂತರ, ದ್ವೇಷ  ಭಾವನೆಯ    ಪೀಡನೆಯಿಂದ  ತಪ್ಪಿಸಿಕೊಳ್ಳಲು  ಕರ್ನಾಟಕಕ್ಕೆ  ಮುಖ್ಯವಾಗಿ  ಕರ್ನಾಟಕದ  ಕರಾವಳಿ  ಜಿಲ್ಲೆಗಳು  ಮತ್ತು  ಕೇರಳದ  ಜಿಲ್ಲೆಗಳಿಗೆ    ವಲಸೆ

 

ಬೈಂದೂರು  ಕ್ಷೇತ್ರ  ಬಿಜೆಪಿ  ಅಧ್ಯಕ್ಷರಾಗಿ  ಕೆ.ಬಾಬು ಶೆಟ್ಟಿಯವರು   ಆಯ್ಕೆಯಾಗಿದ್ದಾರೆ.

ಬಿಜೆಪಿ  ಯುವ  ನಾಯಕರಾಗಿ ಹಲವು  ವರ್ಷಗಳಿಂದ  ಸೇವೆ  ಸಲ್ಲಿಸಿದ್ದ  ಇವರು ವಿವಿಧ  ಸಂಘಸಂಸ್ಥೆಗಳಲ್ಲಿ   ಅಧ್ಯಕ್ಷ  ಹಾಗೂ  ಪದಾಧಿಕಾರಿಯಾಗಿ  ಸೇವೆ  ಸಲ್ಲಿಸಿದ ಅನುಭವವುಳ್ಳವರಾಗಿದ್ದಾರೆ.

 

 
         
     

ಇನ್ನಷ್ಟು ಸುದ್ದಿಗಳು.....

 
         
         
         
   

Free Hit Counter